ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೨
ವೃದ್ಧ ಬ್ರಾಹ್ಮಣ ಸಮುದ್ರ ತಟಕ್ಕೆ ಬಂದಿದ್ದಾನೆ. ಸದೃಢಕಾಯನಾದ ವ್ಯಕ್ತಿ ಅಗ್ನಿಕುಂಡವನ್ನು ಸಿದ್ಧ ಪಡಿಸಿಕೊಂಡು ಅದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧನಾಗಿದ್ದಾನೆ. ಅನತಿ ದೂರದಲ್ಲಿ ಕೋತಿಯೊಂದು ಮರದ ಕೆಳಗೆ ಪವಡಿಸಿದೆ.
ವೃದ್ಧ ಬ್ರಾಹ್ಮಣ ದೃಢಕಾಯನಾದ ವ್ಯಕ್ತಿಯನ್ನು ಮಾತನಾಡಿಸುತ್ತಾನೆ.
ಅವರು ಮಾತನಾಡಿದ್ದು ಏನು?
ವಿಡಿಯೋ ಪೂರ್ತಿ ನೋಡಿ:
ಕೆಳಗಿನ ಚಿತ್ರ
ಕ್ಲಿಕ್ ಮಾಡಿ ವಿಡಿಯೋ ನೋಡಿ ಅಥವಾ ʼಯಕ್ಷಗಾನ/
ತಾಳಮದ್ದಳೆ ʼ ಪುಟ ಕ್ಲಿಕ್ ಮಾಡಿ ಪೂರ್ತಿ
ಕಥೆ ನೋಡಿ.
ಈ ಕೆಳಗಿನವುಗಳನ್ನೂ ಓದಿರಿ:
ಕೊರೋನಾದಿಂದ
ರಕ್ಷಣೆ ಹೇಗಣ್ಣ? ಇಲ್ಲಿದೆ
ಜಾಗೃತಿ ಯಕ್ಷಗಾನ
'ಅಕ್ಕ' ಅಂಗಳದಲ್ಲಿ 'ಯಕ್ಷ' ವೈಭವ...! Yaksha Vaibhava in Akka Conference...!
ವಿನೂತನ ಯಕ್ಷಗಾನ ಪ್ರದರ್ಶನ ʼಹರಿದರುಶನ-ಏಕವ್ಯಕ್ತಿ ನವರೂಪಂ
ಕ್ಷಮಿಸಿ ಪಂಜಾಜೆ ನಿಮ್ಮ ಮನೆಗೆ
ಬರಲಾಗಲಿಲ್ಲ..
No comments:
Post a Comment